ಶನಿವಾರ, ನವೆಂಬರ್ 21, 2009

ನೋಡ ಬನ್ನಿ ನಮ್ಮ ಬಿಜೆಪಿ ಸರ್ಕಾರವ
ಯಡ್ಡಿ -ರೆಡ್ಡಿ ..ಬಡಿ- ಕಡಿ..ಬರಿ ಬಾಯಲ್ಲಿ ...
ಕೊಟ್ಟ ವೋಟು ಅವರ ದುಡ್ಡಿಗೆ ..ಕಿಮ್ಮತ್ತು ..
ಸಿಗೋದು ಯಾವಾಗ ನಮ್ಮ ಊತ್ತರ ಕನ್ನಡಕ್ಕೆ ..ಪರಿಹಾರ ..!!
ನೆರೆ ಬಂದ ಜನ ದಿನ ಕೇಳುತಾರೆ ಇವರ ಪರಿ -ಪರಿ .."ಹಾರ"..
ಸಿಗಬಹುದೇ ..ಜನಕೆ ಪರಿಹಾರ ..??ಸಿಕ್ಕಿ ಬಿಟ್ಟಿದೆ ನಮ್ಮ ಯಡ್ಡಿ-ರೆಡ್ಡಿ ಗಳಿಗೆ ..
ಈಗ ..ಪಕ್ಷದಲ್ಲಿನ ..ಪರಿ-ಹಾರ ..??

ಕಾಮೆಂಟ್‌ಗಳಿಲ್ಲ: